"ಬಿಜೆಪಿಗೆ ಅದರ ಪ್ರಯೋಗಶಾಲೆಯಲ್ಲೇ ಸೋಲಾಗಬೇಕು.."<br /><br />► "ಈ ಚುನಾವಣೆಯಲ್ಲಿ ಸತ್ಯದ ಪರ ನಿಲ್ಲದಿದ್ದರೆ, ದೇಶ ಸರ್ವಾಧಿಕಾರಕ್ಕೆ ಹೋಗುತ್ತೆ.."<br /><br />► "ಎಲ್ಲಾ ಪಕ್ಷ, ಸಂಘಟನೆಗಳು ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸುವ ನಿರ್ಣಯ ಕೈಗೊಂಡಿದ್ದೇವೆ.."<br /><br />► ಮಂಗಳೂರು : 'ಇಂಡಿಯಾ' ಕೂಟದ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳ ಬೃಹತ್ ಜನ ಸಮಾವೇಶ<br /><br />#varthabharati #modi #indiaalliance #mangaluru #bjp #loksabhaelection2024